Loading...
  • aksharakrantinagarajnaik@gmail.com
  • +91 8073197439
Total Visitors: 2788
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-04-15

ಮೀನುಗಾರಿಕೆಗಾಗಿ ಆಗಮಿಸಿದ್ದ ಬೀರಬಲ್ ನೀರಿಗೆ ಬಿದ್ದು ಸಾವನಪ್ಪಿದ ಘಟನೆ

News Details

ಮೀನುಗಾರಿಕೆಗಾಗಿ ಅಂಕೋಲಾಗೆ ಆಗಮಿಸಿದ್ದ ಛತ್ತಿಸಘಡದ ಬೀರಬಲ್ (24) ಬೋಟಿನಿಂದ ನೀರಿಗೆ ಬಿದ್ದು ಸಾವನಪ್ಪಿದ್ದು, ಮಂಜುಗುಣಿಯಲ್ಲಿ ಅವರ ಶವ ಸಿಕ್ಕಿದೆ.

ಏಪ್ರಿಲ್ 12ರಂದು ಮೀನುಗಾರಿಕೆಗೆ ಹೋಗಿದ್ದ ಬೀರಬಲ್ ಆ ದಿನ ರಾತ್ರಿ ರಾತ್ರಿ 1.30ಕ್ಕೆ ಬೋಟಿನಲ್ಲಿ ಮಲಗಿದ್ದರು. `ಸಿಗಂದೂರು ಚೌಡೇಶ್ವರಿ' ಎಂಬ ಬೋಟಿನಲ್ಲಿ ಅವರು ತಂಗಿದ್ದರು. ರಾತ್ರಿ 11 ಗಂಟೆ ಆಸುಪಾಸಿನಲ್ಲಿ ಅವರು ನೀರಿಗೆ ಬಿದ್ದರು. ಈ ವಿಷಯ ಅರಿತು ಅಲ್ಲಿನವರು ಸಾಕಷ್ಟು ಹುಡುಕಾಟ ನಡೆಸಿದರು. ಆದರೆ, ಆ ವೇಳೆ ಪತ್ತೆ ಆಗಲಿಲ್ಲ. ಏಪ್ರಿಲ್ 14ರಂದು ಮಂಜಗುಣಿ ಬೀಚಿನಲ್ಲಿ ಶವ ಕಾಣಿಸಿತು.