Loading...
  • aksharakrantinagarajnaik@gmail.com
  • +91 8073197439
Total Visitors: 2789
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-05-03

ಕಾರವಾರದಲ್ಲಿ ಹಿಂದೂ ಕಾರ್ಯಕರ್ತನ ತಲವಾರ್ ಕೊಲೆ; ಭೀತಿಯ ವಾತಾವರಣ ಸೃಷ್ಟಿಯೇ ಉದ್ದೇಶ – ನಾಗರಾಜ ನಾಯಕ

News Details

ಕಾರವಾರ: ಜನದಟ್ಟಣೆ ಪ್ರದೇಶದಲ್ಲಿ ತಲವಾರ್ ಹಿಡಿದು ರ‍್ಬರವಾಗಿ ಹಿಂದೂ ಕರ‍್ಯರ‍್ತನ ಕೊಚ್ಚಿ ಕೊಲೆ ಮಾಡಲಾಗಿದೆ. ಭಯದ ವಾತಾವರಣ ಸೃಷ್ಟಿ ಮಾಡಲು ಈ ಹತ್ಯೆ ಮಾಡಲಾಗಿದೆ ಎಂದು ಹಿಂದೂ ಸಂಘಟನೆಗಳ ಸಮಾನ ಮನಸ್ಕ ವೇದಿಕೆಯ ನಾಗರಾಜ ನಾಯಕ ಹೇಳಿದರು.

ಈ ಸಂಭಂದ ಕಾರವಾರದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಕಾಶ್ಮೀರ ಪಹಲ್ಗಾಮ್ ನಲ್ಲಿ ನಡೆದ ದಾಳಿ ಮಂಗಳೂರಿನಲ್ಲಿ ನಡೆದ ಕೊಲೆಗೆ ವ್ಯತ್ಯಾಸವಿಲ್ಲ. ಇದನ್ನ ಉಗ್ರವಾಗಿ ಕಂಡಿಸುತ್ತೇವೆ ಎಂದರು.

ಹತ್ಯೆಗೂ ಮುನ್ನ ನಿನ್ನನ್ನ ಕೊಲ್ಲುತ್ತೇವೆ ಎಂದು ಸಂದೇಶ ಹಾಕಿ ಕೊಲ್ಲುತ್ತಾರೆ ಎಂದರೆ ರಾಜ್ಯ ಎಲ್ಲಿಗೆ ಬಂದಿದೆ. ಇಂದು ಮಂಗಳೂರಿನಲ್ಲಿ ನಡೆದ ಹತ್ಯೆ ಮುಂದೆ ಉತ್ತರ ಕನ್ನಡದಲ್ಲಿ ಆದರೆ ಆಶ್ರ‍್ಯ ಪಡುವ ಅಗತ್ಯವಿಲ್ಲ.‌ಹಿಂದೂ ನಾಯಕರ ಹತ್ಯೆ ರಾಜ್ಯದಲ್ಲಿ ಕಾಂಗ್ರೆಸ್ ರ‍್ಕಾರ ಇರಬೇಕಾದರೆಯೇ ನಡೆಯುತ್ತಿದೆ. ಕೊಲೆಯ ನಂತರ ರ‍್ಕಾರದ ಪ್ರತಿನಿಧಿಗಳು ರೌಡಿ ಶೀಟರ್ ಕೊಲೆಯಾಗಿದೆ ಎನ್ನುವ ಮೂಲಕ ದಿಕ್ಕಿ ತಪ್ಪಿಸುವ ಕೆಲದ ಮಾಡುತ್ತಿದ್ದಾರೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಪ್ರಮುಖರಾದ ಮನೋಜ್ ಭಟ್, ಮುರುಳಿ ಗೋವೆಕರ್, ಅಶೋಕ್ ಸದಾಶಿವ ರಾಣೆ, ಪ್ರಕಾಶ್, ಶರತ್, ವಿರಾಜ್ ನಾಯ್ಕ, ನರೇಶ್ ಹರಿಕಂತ್ರ, ಮನೋಜ್ ನಾಯ್ಕ, ಸರ‍್ಯ ಕಳಸ, ಅಮೀತ್ ಮಾಳ್ಸೇಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.