Loading...
  • aksharakrantinagarajnaik@gmail.com
  • +91 8073197439
Total Visitors: 2789
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-04-10

ಕೇರಂ ಬೋರ್ಡ್ ಅಡಿಯಿಂದ ನಾಗರ ಹಾವು ಪತ್ತೆ – ಮಹೇಶ ನಾಯ್ಕ ಸೆರೆ ಹಿಡಿದು ಕಾಡಿಗೆ ಬಿಡಿಕೆ

News Details

ಕೇರಂ ಬೋರ್ಡಿನ ಅಡಿ ಅಡಗಿದ್ದ ನಾಗರ ಹಾವನ್ನು ಅವರ್ಸಾದ ಮಹೇಶ ನಾಯ್ಕ ಅವರು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

ಅಂಕೋಲಾ ತಾಲೂಕಿನ ಪುಜಗೇರಿಯಲ್ಲಿ ಗಾಂವಕರ ಮನೆಗೆ ಹಾವು ಬಂದಿತ್ತು. ಇದರಿಂದ ಕುಟುಂಬದವರು ಆತಂಕಕ್ಕೆ ಒಳಗಾಗಿದ್ದರು. ಹಾವು ಬಂದ ವಿಷಯವನ್ನು ಊರಿನ ಪ್ರಮುಖರಾದ ರವಿ ಗಾಂವಕರ ಮತ್ತು ರತ್ನಾಕರ ಗಾಂವಕರ ಅವರು ಮಹೇಶ ನಾಯ್ಕರಿಗೆ ತಿಳಿಸಿದರು.

ಕೇರಂ ಬೋಡಿನ ಅಡಿಗೆ ಅವಿತಿದ್ದ ಹಾವನ್ನು ಮಹೇಶ ನಾಯ್ಕರು ಉಪಾಯವಾಗಿ ಹಿಡಿದರು. ಹೆಡೆ ಎತ್ತಿ ಬುಸ್ ಎಂದ ಹಾವನ್ನು ಅವರು ಹಂತ ಹಂತವಾಗಿ ಪಳಗಿಸಿ ಸಮಾಧಾನ ಮಾಡಿದರು. ಹಾವನ್ನು ಚೀಲದಲ್ಲಿ ತುಂಬಿದ ಮಹೇಶ ನಾಯ್ಕರು ಅದನ್ನು ಕಾಡಿಗೆ ಬಿಟ್ಟರು.